Thursday, October 23, 2008

ಒ೦ದು ಪ್ರತಿಕ್ರಿಯೆ...

ಲೇಖನ:

ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ
ಲೇಖಕ: ಎಸ್.ಎಲ್.ಭೈರಪ್ಪ [ವಿಜಯ ಕರ್ನಾಟಕ, ಅಕ್ಟೋಬರ್ ೧೬, ೨೦೦೮ ರಂದು ಪ್ರಕಟವಾದ ಲೇಖನ]

http://pratikriye.blogspot.com/2008/10/blog-post.html


ನನ್ನ ಅನಿಸಿಕೆ:

ಎಸ್ ಎಲ್ ಭೈರಪ್ಪನವರ ಈ ಲೇಖನ ಮೊದಲನೆ ನೋಟಕ್ಕೆ ಅವರ ಸ್ವ೦ತ ಅಭಿಪ್ರಾಯದ೦ತೆ ಕ೦ಡರೂ, ಓದುತ್ತಾ ಹೋದ೦ತೆ ಯಾವುದೋ ಪ್ರೇರಣೆಯಿ೦ದ ಪ್ರಭಾವಿತ ಎ೦ದೆನಿಸುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನನ್ನನಿಸಿಕೆಯ೦ತೆ ಇಲ್ಲಿ ಅವರು ತೋರಿಸಿರುವುದು ಒ೦ದೇ ಮುಖ ಎ೦ಬ ಅ೦ಶವನ್ನು ನೀವು ಗಮನಿಸಿರಬಹುದು.

ಅನೇಕ ವ್ಯಕ್ತಿಗಳ ಹೆಸರುಗಳನ್ನೂ ಬಳಸಿರುವ ಶ್ರೀಯುತ ಭೈರಪ್ಪನವರು ಕೆಲವು ಪ್ರಮುಖ ಹೆಸರುಗಳನ್ನು ಮರೆತ೦ತಿದೆ. ಅವುಗಳಲ್ಲಿ ಒ೦ದೆರಡು ಹೆಸರುಗಳನ್ನಿಲ್ಲಿ ಉಲ್ಲೇಖಿಸುತ್ತೇನೆ.. ಶ್ರೀಯುತ ಜೋರ್ಜ್ ಫರ್ನಾ೦ಡಿಸ್, ಫರ್ಡಿನಾ೦ಡ್ ಕಿಟ್ಟೆಲ್...

ಕೊನೆಗೊ೦ದು ಮಾತು - ಯಾವುದೋಒ೦ದು ಬೆರಳು ಮಾಡಿದ ತಪ್ಪಿಗೆ ಕೈಯನ್ನೇ ಕತ್ತರಿಸಿಕೊಳ್ಳುವುದು ಮೂರ್ಖತನದ ಪರಮಾವಧಿ.

ನೊ೦ದ ಮನಸ್ಸಿನಿ೦ದ,
ಕವಿಕಿರಣ.

No comments: