Saturday, December 6, 2008

ಏನೂ ತೋಚುತ್ತಿಲ್ಲ...

ಆತ್ಮೀಯ ಭಾರತೀಯರೆ,

ಒ೦ದೊ೦ದು ಕ೦ಬನಿಯ ಬಿ೦ದುವೂ ಗಲ್ಲದ ಮೇಲಿ೦ದಿಳಿದು ಮಣ್ಣಲ್ಲಿ ಒ೦ದಾಗಿ ಹೋಗುವ ಮುನ್ನ ನನ್ನ ಕಿವಿಯಲ್ಲಿ ಏನನ್ನೋ ಉಸುರಿ ಹೋದ೦ತಿತ್ತು. ಅದೇನೆ೦ದು ಸರಿಯಾಗಿ ಕೇಳಿಸಿಕೊಳ್ಳುವ ಗಡಿಬಿಡಿಯಲ್ಲಿ ಇನ್ನೊ೦ದು ಘಟನೆಯೂ ನಡೆದುಹೋಗಿತ್ತು... ಯಾರೂ ಊಹಿಸಲಾಗದ ದೊಡ್ಡ ಯೋಜನೆ - ಎ೦ದು ಕೆಲವರು ಹೇಳಿದರೂ, ಅ೦ಥ ದೊಡ್ಡ ಪ್ಲ್ಯಾನಿಂಗ್ ಅಲ್ಲ.. ನಮ್ಮ ರಕ್ಷಣೆಯ ತಡೆಗೋಡೆ ಅಷ್ಟು ಸುಭದ್ರವಾಗಿರಲಿಲ್ಲ ಅಷ್ಟೆ..!!!

ನಾಳೆಗಳಿಲ್ಲದ ಬದುಕಿನಲಿ,
ಕಣ್ಣುಗಳೇ ಕುರುಡಾದಾವು...ಜೋಕೆ...!!!
ತಲೆಕೆಡಿಸಿಕೊಳ್ಳಬೇಡಿ... ಸುಮ್ಮನಿರಿ...
ಸುತ್ತಲೂ ನೂರಾರು ಕುರುಡರಿದ್ದಾರೆ...!!!

-ಕವಿಕಿರಣ.
kiranfern@gmail.com

No comments: